Skip to main content

ಆರ್ಯ ಸಮಾಜ ಖಂಡನೆ ಪೂಜೆ ವೇದ ವಿರುದ್ಧವೇ ?

ಮೂರ್ತಿ ಪೂಜೆ ವೇದ ವಿರುದ್ಧವೇ ?


ಇವತ್ತಿಗೆ  ಮೂರ್ತಿ ಪೂಜೆಯ  ವಿರೋಧಿಗಳಾದ ಆರ್ಯ ಸಮಾಜಿಗಳಾಗಿರ ಬಹುದು ಅಥವಾ ಜಾಕೀರ್ ನಾಯಕರೆ ಆಗಿರಬಹುದು ಇವರಿಗೆ ಸಿಗುವ ಮಂತ್ರ
ನ ತಸ್ಯ ಪ್ರತಿಮಾ ಆಸ್ತಿ ಯಸ್ಯ ನಾಮ ಮಹಾದ್ಯೆಶಃ ಹಿರಣ್ಯಗರ್ಭऽಇತ್ಯೇಷ ಮಾ ಮಾ ಹಿಂನ್ಸಿದಿತೇಷಾ ಯ್ಸಮಾನ್ನ ಜಾತऽಇತೇಷಃ 
ಯರ್ಜವೇದ  ೩೨:೩ 
ಮಂತ್ರದೇವತಾ : ಹಿರಣ್ಯ ಗರ್ಭ (ವಿಷ್ಣು ಪರಮಾತ್ಮ ದೇವತಾ ಋಷಿ : ಸ್ವಯಂಭೂ ಬ್ರಹ್ಮ ಭಷ್ಯಾ:  ನ  ತಸ್ಯ ಗಾಯತ್ರಿ  ದ್ವೀಪದಾ  ತಸ್ಯ ಪುರುಷಸ್ಯ ಮಹಾನಾರಾಯಣಸ್ಯ ಕಿಂಚಿದ್ವಾಸ್ತು    ಪ್ರತಿಮಾ ಪ್ರತಿಮಾನ್ ಉಪಮನಾಂ ನಾಸ್ತಿ  ಏಷ್ಯ  ನಾಮ ಏವ  ಪ್ರಸಿದ್ಧಃ ಮಹಾದ್ಯೆಶಃ ಅಸ್ಯ ಪ್ರಮಾಣಂ  ವೇದಸ್ಯ  ಹಿರಣ್ಯಗರ್ಭऽಇತ್ಯೇಷ ಮಾ ಮಾ ಹಿಂನ್ಸಿದಿತೇಷಾ ಯ್ಸಮಾನ್ನ ಜಾತऽಇತೇಷಃ ಇತ್ಯಾದಿ ಶೃತಿಷು ಪ್ರತಿಪಾದಿತಃ  ಇತಿ  ಅಸ್ಯ  ಯಜುರ್ವೇದ  ಮಂತ್ರಸ್ಯ  ಅರ್ಥಃ ಭವತಿ
ಉವಟ ಭಾಷ್ಯ : ನ ತಸ್ಯ  ಪುರುಷಸ್ಯ ಮಹಾನಾರಾಯಣಸ್ಯ  ಪ್ರತಿಮಾ ಪ್ರತಿಮಾನಂ ಭೂತಂ  ಕಿಂಚಿದ್ವೀದ್ಯತೆ
 ಮಹಿಧರ ಭಾಷ್ಯ: ನ ತಸ್ಯ  ಪುರುಷಸ್ಯ ಮಹಾನಾರಾಯಣಸ್ಯ ಕಿಂಚಿದ್ವಾಸ್ತು ಪ್ರತಿಮಾ ಪ್ರತಿಮಾನ ಉಪಮನಾಂ ನಾಸ್ತಿ
ಕನ್ನಡ ಅನುವಾದ: ಮಹಾ ನಾರಾಯಣ ಪುರುಷರಿಗೆ ಸಮಾನವಾದವರು ಯಾರು ಇಲ್ಲಾ.ಅಂದರೆ,  ಸಮೀಕರಣಗೊಳಿಸಲು ಯಾರೂ ಇಲ್ಲಾ
 ಅವರ ಹೆಸರು ಮಹ ಯಶಸ್ಸನ್ನು ನೀಡುವಂತಹದಾಗಿರುತ್ತದೆ.
 ಅದರಲ್ಲಿ ವೇದಗಳೆ ಪ್ರಮಾಣ  ಹಿರಣ್ಯಗರ್ಭ
 ऽಇತೇಶ  ಮಾ ಮಾ ಹಿಂನ್ಸಿದಿತೇಷಾ ಯ್ಸಮಾನ್ನ ಜಾತऽಇತೇಷಃ
, ಮುಂತಾದವುಗಳಾದ ಶ್ರುತಿಗಳಲ್ಲಿ ಇವರ ಶ್ರೇಷ್ಠ ಸಾಧನೆಯನ್ನು ವಿವರಿಸಲಾಗಿದೆ.

 ವ್ಯಾಕರಣ ಸಂಸ್ಕೃತ ಭಾಷೆಯಲ್ಲಿ

 ನ: - ಇಲ್ಲಾ (ವಿರುದ್ಧ ಅರ್ಥಕ)
 ತಸ್ಯ - ಇವರ
ಪ್ರತಿಮಾ - ಪ್ರತಿಮೆ
ಅಸ್ತಿ - ಇಲ್ಲಾ
ಸಾಮಾನ್ಯವಾಗಿ ಸಂಸ್ಕೃತ ಭಾಷೆಯಲ್ಲಿ ಪ್ರತಿಮಾ ಶಬ್ದವು ಸರ್ವನಾಮ ಅಥವಾ ವಸ್ತು ವಿಶೇಷವಾಗಿ ರೂಪಗೂಲ್ಲುತ್ತದೆ
ಉದಾಹರಣೆಗೆ
 ಇವನ ಪುಸ್ತಕವಿಲ್ಲಾ ಅಂದರೆ ಇವನ ಎಂಬ ಸರ್ವನಾಮದ ಜೊತೆಗೆ ಪುಸ್ತಕವೆಂಬ ವಿಷಯವು ಸೇರಿಕೂಂಡಾಗ  ವಿಷಯವಾದ ವಸ್ತುವಿಲ್ಲದೆ ಹೂದಲ್ಲಿ ವಿಷಯವಾದ ವಸ್ತುವಿನ ಅಭಾವ ಉಂಟಾಗುತ್ತದೆ ಇದು ಅಭಾವ ಹೂಂದಿದಾಗ ಈ ವಿಷಯಕವಾದ ವಸ್ತು ಇಲ್ಲಾ ವೆಂದು ಅರ್ಥವಾಗುತ್ತದೆ
ಅದೆ ವಿಶೇಷಣ ರೂಪವಾದಾಗ ಅರ್ಥವು ಉಪಮ ರೂಪವಾಗುತ್ತದೆ ಉದಾಹರಣೆಗೆ
೧)ಕರ್ಣನು ದಾನದ ಪ್ರತಿಮೆ ಯಾಗಿದಾನೆ
ಇಲ್ಲಿ ‌ದಾನ ವೆಂಬುದು ವಿಶೇಷಣ ಇಲ್ಲಿ ದಾನದ ವಸ್ತುವಿನ  ಅಭಾವ ಆಗುವದಿಲ್ಲಾ  ಇಲ್ಲಿ ದಾನಕ್ಕೆ ಪ್ರತಿ ಮೆ ಅಂತಾ ಇದ್ದರೆ ಅವರು ಕರ್ಣರೆ ಅಗಿರುತ್ತಾರೆ ಎಂದು ಅರ್ಥವಾಗುತ್ತದೆ ಪ್ರತಿ ಜೊತೆಗೆ ಮಾ ಎಂಬ ಉಪಸರ್ಗವು   ಸೆರಿದಾಗ ವಿರುದ್ಧ ಅರ್ಥಕವಾಗಿ ಉಪಮ ರೂಪವಾಗುತ್ತದೆ ಇಲ್ಲಿ ಪರಮಾತ್ಮನಿಗೆ ಯಾವ ವಸ್ತಿವಿನ ಅಭಾವ ವಾಗುತ್ತದೆಯೆ
ಇಲ್ಲಾ
 ಭಗವಂತರು ತಮ್ಮ ಪ್ರತಿಮೆಯ ವ್ಯಾಪಾರ ಮಾಡುತ್ತಾರೆಯೆ ?
ಇಲ್ಲಾ ಅದಕ್ಕೆ ಇಲ್ಲಿ  ವಿರುದ್ಧ ಆರ್ಥಕವಾಗಿ ಉಪಮ ರೂಪವಾಗುತ್ತದೆ ಹಾಗಾಗಿ ಅವರಿಗೆ ಸಮಾನವಾದವರು ಯಾರು ಇಲ್ಲವೆಂಬ
 ಅರ್ಥವನ್ನು ಗ್ರಹಿಸಬೇಕು
ಅಷ್ಟೇ ಅಲ್ಲದೆ ಅಮರಕೋಶದಲ್ಲಿ
ಪ್ರತಿಮಾನಂ ಪ್ರತಿಬಿಂಬಂ ಪ್ರತಿಮಾ ಪ್ರತಿಯಾತನಾ I 
ಪ್ರತಿಚ್ಛಾಯ ಪ್ರತಿಕೃತಿರ್ಚಾ ಪುಂಸಿ ಪ್ರತಿನಿಧಿಃ 
ಉಪಮೊಪನಂ ಸ್ಯಾತ್  ೨/೧೦/೩೫/೩೬
 ಇಲ್ಲಿ ಭಾನುಜಿ ದಿಕ್ಷೀತರು  ತಮ್ಮ ರಮಾಶ್ರಮೀ ಎಂಬ ವ್ಯಾಖ್ಯೆಯಲ್ಲಿ
 ಪ್ರತಿಮಾ ಪ್ರತಿಮಾನಂ ಉಪಮಾನಂ ಎಂಬ ಶಬ್ದಕ್ಕು ಪ್ರತಿಮಾ ಎಂಬ ಅರ್ಥವನ್ನು ಪ್ರತಿಪಾದೀಸೂತ್ತಾರೆ
ಹಾಗೆಯ ಮಹ ನಾರಯಣ ಉಪನಿಷತ್ ನಲ್ಲಿ ಹೀಗೆ ವರ್ಣಿಸುಲಾಗಿದೆ
ನೈನಮೂರ್ಧವ ನ ತಿರ್ಯಞ್ಚಂ ನ ಮಧ್ಯೆ ಪರಿಜಗ್ರಭತ್ 
ನ ತಸ್ಯೇಶೆ ಕಶ್ಚನ ತಸ್ಯ ನಾಮ ಮಹದ್ಯೆಶಃ 
ಭಾಷ್ಯ : ಏನ ಪರಮಾತ್ಮನ್ ನ ಕೊऽಪಿ ಉರ್ಧವಾದೊ ಭಾವೆನ ಪರಿಗಚ್ಛಿನ್ ಬುದ್ಥಯಾ ಪರಿಗೃಣ್ಹಾತಿ ತಿರ್ಯಕ್ ವಿಸ್ತಾರ ಪರಿಗ್ರಹೆಣಾಪಿ ನ ಜಾನಾತಿ ಮಧ್ಯಾವಕಾಶಪರಿಮಾಣಿನಾಪಿ ನ ಬುಧ್ಯತಿ ಮಹತ್ ಯಶಃ ಇತಿ ತಸ್ಯ ದಿವ್ಯ‌ ನಾಮಧೇಯಂ ಅತಃ ನ ಕಿಞ್ಚಿದಾಪಿ ಅನ್ಯ ತಸ್ಯ ಈಷ್ಠೇ
ಕನ್ನಡ ಅನುವಾದ : ಈ ಪರಮಾತ್ಮನ  ಉರ್ಧವಾರ್ಧೊ ಭಾವದ ಬುದ್ಧಿಯ ಪರೆ ಯಾರು ಹೋಗಲು ಸಾಧ್ಯವಿಲ್ಲಾ ಹಾಗು ಅದರ ಓರೆಯಾದ ಆಕಾಶವನ್ನು  ಅಥವಾ ಕೇಂದ್ರ ಆಕಾಶವನ್ನು ತಿಳಿಯಲು ಸಾಧ್ಯವಿಲ್ಲ.ಇವರ ಹೆಸರು ಮಹದ್ಯೆಶವಾಗಿರುತ್ತದೆ ಅಂದರೆ ಪರಮ ದಿವ್ಯೆ ಮಹಕಿರ್ತಿಯನ್ನುಕೂಡುವಂತಹದ್ದಾಗಿರುತ್ತದೆಹಾಗಾಗಿ ಇವರ ಸೀಮೆಗೆ ಉಪಮೆಯೆಲ್ಲಾ   ಅಂದರೆ ಇವರಿಗೆ ಸಮಾನವಾದವರು ಯಾರು ಇಲ್ಲಾ ಇವರನ್ನ ಕೆವಲ ಅಧ್ಯಾತ್ಮ ಚಿಂತನೆಯಿಂದಾ ಅಥವಾ ಬುದ್ಧಿ ಇಂದ್ರಿಯಗಳಿಂದ ಪರೆ ಹೋಗಿ ತಿಳಿಯ ಬಹುದು ಎಂಬ ಅರ್ಥವು ಪ್ರತಿತ ವಾಗುತ್ತದೆ ಹಾಗೂ ಬೃಹದಾರಣ್ಯಕದಲ್ಲಿನ ಈ ಶೃತಿಯ ಪ್ರಕಾರ
ದ್ವೇ  ವಾವ ಬ್ರಹ್ಮಣೋ ರೂಪೇ ಮೂರ್ತಂ ಚೆವಾಮೂರ್ತಂ ೨:೩:೧ 
ಬ್ರಹ್ಮನಿಗೆ  ಮೂರ್ತ ಹಾಗೂ ಅಮೂರ್ತ ಎಂಬ ಎರಡು ರೂಪಗಳಿವೆ 
ಹಾಗಾಗಿ ಈ ಶೃತಿಯು ಮೂರ್ತಿ ಪೂಜೆಯನ್ನು ವಿರೊಧಿಸುವದಿಲ್ಲಾ  ಎಂದು ಪ್ರತಿತ ವಾಗುತ್ತದೆ


Comments

Popular posts from this blog

आदि शंकराचार्य नारी नरक का द्वार किस संदर्भ में कहा हैं?

कुछ लोग जगद्गुरू आदि शंकराचार्य जी पर अक्षेप करते हैं उन्होंने नारि को नरक का द्वार कहा हैं वास्तव में नारी को उन्होंने नारी को नरक के द्वार नहीं कहते परन्तु यहां इसके अर्थ नारी नहीं माया करके होता हैं इनके प्रमाण शास्त्रों में भी बताया गया हैं अब विश्लेषण निचे दिया हैं इसके प्रकरण कर्म संन्यास में रत मनुष्यों के लिए यहां नारी के अर्थ स्त्री नहीं होता हैं उचित रूप में ये माया के लिए प्रयुक्त होता हैं नीचे प्रमाण के साथ बताया गया हैं संसार ह्रुत्कस्तु निजात्म बोध : |   को मोक्ष हेतु: प्रथित: स एव ||   द्वारं किमेक नरकस्य नारी |   का सर्वदा प्राणभृतामहींसा ।।3।। मणि रत्न माला शिष्य - हमें संसार से परे कौन ले जाता है? गुरु - स्वयं की प्राप्ति एक ही जो हमें संसार से परे ले जाती है और व्यक्ति को तब संसार से अलग हो जाता है। यानी आत्म बोध। शिष्य - मोक्ष का मूल कारण क्या है? गुरु- प्रसिद्ध आत्म बोध या आत्म अहसास है। शिष्य - नरक का द्वार क्या है? गुरु - महिला नरक का द्वार है। शिष्य - मोक्ष के साथ हमें क्या सुविधाएं हैं? गुरु - अहिंसा (अहिंसा)। अपके प्रश्न का उत्तर देने से पहले हमें

क्या मुर्ति पूजा वेद विरुद्ध है

आज कल आर्य समाजी मुल्ले ईसाई मुर्ति पूजा वेद विरुद्ध बोलते हैं इनके एक श्लोक न तस्य प्रतिमा अस्ति ये आधा श्लोक हैं इसके सही अर्थ इस प्रकार हैं दयानंद जी संस्कृत कोई ज्ञान नहीं था ईसाई प्रभावित होकर विरोध किया था इन पर विश्वास न करें।  न तस्य प्रतिमा अस्ति यस्य नाम महाद्यश:। हिरण्यगर्भऽ इत्येष मा मा हिंन्सिदितेषा यस्मान्न जातऽ इतेषः।। यजुर्वेद ३२.३  स्वयम्भु ब्रह्म ऋषि:  मन्त्रदेवता हिरण्यगर्भ: (विष्णु , नारायण,) परमात्मा देवता  भावार्थ: न तस्य गायत्री द्विपदा तस्य पुरुषस्य ( महा नारायणस्य) किञ्चद्वस्तु प्रतिमा प्रतिमानमुपनां नास्ति यस्य नाम एव प्रसिद्धं महाद्यशः अस्य प्रमाणं वेदस्य हिरण्यगर्भ ऽइत्येष मा मा हिंन्सिदितेष यस्मिान्न जातऽइतेषः इत्यादयः श्रुतिषु प्रतिपादितः इति अस्य यर्जुवेदमन्त्रस्य  अर्थः भवति।   न तस्य पुरुषस्य (महा नारायणस्य) प्रतिमा प्रतिमानं भूतं किञ्चिद्विद्यते - उवट भाष्य न तस्य पुरुषस्य ( महानारायणस्य) किञ्चद्वस्तु प्रतिमा प्रतिमानमुपनां नास्ति - महीधर भाष्य यस्य नाम एव प्रसिद्धम् महाद्यश तस्य नाम इति महानारयण उपनिषदे अपि प्रतिपादिताः  हिंदी अनुवाद: उस महा

धर्म की परिभाषा

हम सब के मन में एक विचार उत्पन्न होता हैं धर्म क्या हैं इनके लक्षण या परिभाषा क्या हैं। इस संसार में धर्म का समादेश करने केलिए होता हैं लक्ष्य एवं लक्षण सिद्ध होता हैं लक्षण धर्म के आचरण करने के नियम हैं जैसे ये रेल गाड़ी को चलाने केलिए पटरी नियम के रूप कार्य करते उसी प्रकार धर्मीक ग्रन्थों में धर्मा अनुष्ठान   नियम दिया हैं  इसके विषय में वेद पुराण स्मृति तथा वैशेषिक सुत्र में इस प्रकार प्रतिपादित किया गया हैं। वेद ,पुराण, वैशेषिक  एवं स्मृतियों में धर्म के बारे क्या कहा हैं १) या हि चोदना धर्मस्य लक्षणं सा स्वविषये नियुञ्जानैव पुरूषमवबोध्यति ब्रह्म चोदन तु पुरुषं अवबोधयतैव केवलं अववोधस्य चोदनाजन्यत्वात् न पुरूषोऽवबोधे नियुज्यते यथा अक्षार्थसंनिकर्षेण अर्थावबोधे तद्वत्  (ब्रह्म सुत्र ) यहां पर धर्म जिज्ञासा और ब्रह्म जिज्ञासा में भिन्नता   अवश्य होता हैं धर्म तु कर्मना पष्ठी कहा है अर्थात इस कार्य जगत हमें वेद के पूरक  वचन के अनुसार धर्म के कार्य अवश्य करें  लेकिन ब्रह्म को केवल जानना होता हैं उसके साक्षात्कार से ब्रह्म का चोदन (समादेश) सिद्ध  होता है ( अर्थात श्रृति प्रमाण के प्र